Welcome to sunamipatrike   Click to listen highlighted text! Welcome to sunamipatrike
Friday, April 18, 2025
HomeUncategorizedಯುವ ನಾಯಕ ಹೆಚ್.ಜಿ. ಗುರುದತ್ತ್ ರಿಂದ ನಗರ ಸಂಚಾರ.

ಯುವ ನಾಯಕ ಹೆಚ್.ಜಿ. ಗುರುದತ್ತ್ ರಿಂದ ನಗರ ಸಂಚಾರ.

  • ಹುಳ್ಳಿಪ್ರಕಾಶ, ಸಂಪಾದಕರು

* ಸುನಾಮಿನ್ಯೂಸ್, ಹೊಸಪೇಟೆ, ಏ,10

ವಿಜಯನಗರ ಕ್ಷೇತ್ರದ ಶಾಸಕರ ಪುತ್ರರು, ಯುವ ಕಾಂಗ್ರೆಸ್ ಸಮಿತಿಯ ಮಾಜಿ ಜಿಲ್ಲಾಧ್ಯಕ್ಷರು ಆದ ಹೆಚ್. ಜಿ.ಗುರುದತ್ ರವರು ಬುಧವಾರ ನಗರದ 19 ನೇ ವಾರ್ಡಿನ ಊರಮ್ಮ ಬಯಲಿನಲ್ಲಿ ನಗರ ಸಂಚಾರ ಮಾಡಿ, ವಾರ್ಡ್ ನ ಸಮಸ್ಯೆಗಳನ್ನು ಪರಿಶೀಲಿಸಿ, ಅಲ್ಲಿನ ಜನತೆಯ ಕುಂದು,ಕೊರತೆಗಳನ್ನು ಆಲಿಸಿದರು.

ಚರಂಡಿ, ಕುಡಿಯುವ ನೀರು, ರಸ್ತೆ ಸೇರಿದಂತೆ ವಿವಿಧ ಮೂಲಭೂತ ಸಮಸ್ಯೆಗಳನ್ನು ಮತ್ತು ಜನರ ಕುಂದು,ಕೊರತೆಗಳನ್ನು
ಅತಿ ಶೀಘ್ರದಲ್ಲಿಯೇ ಬಗೆಹರಿಸುವುದಾಗಿ ಜನತೆಗೆ ಭರವಸೆ ಇತ್ತು, ಸೂಕ್ತಗಮನಹರಿಸುವಂತೆ ಗುರುದತ್ತ್ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!