- ಸುನಾಮಿ ನ್ಯೂಸ್,
- ಹಗರಿಬೊಮ್ಮನಹಳ್ಳಿ ಅ, 16
* ಹುಳ್ಳಿಪ್ರಕಾಶ, ಸಂಪಾದಕರು
ಗುರುವಾರ ಜರುಗುತ್ತೀರುವ ‘ ಶ್ರೀ ವಾಲ್ಮೀಕಿ ಜಯಂತಿ’ ನಿಮಿತ್ತ ಪಟ್ಟಣದ ರಾಮನಗರದ ಹೊಸಪೇಟೆ-ಹರಿಹರ ರಾಜ್ಯ ಹೆದ್ದಾರಿ ಬಳಿ ಇರುವ ವಾಲ್ಮೀಕಿ ಸರ್ಕಲ್ ನ್ನು ವಿದ್ಯುತ್ ದೀಪಾಲಂಕಾರ ದೊಂದಿಗೆ ತಾಲೂಕಾಡಳಿತ ಶೃಂಗಾರಿಸಿದೆ.
ಬುಧವಾರ ರಾತ್ರಿ ವೇಳೆ ಮಿರ,ಮಿರ ಮಿಂಚುತ್ತಿದ್ದ ವಾಲ್ಮೀಕಿ ಸರ್ಕಲ್ ಹೆದ್ದಾರಿ ಮೇಲೆ ಸಂಚಾರ ಮಾಡುವವರ ಹಾಗೂ ದಾರಿಹೊಕರ ಗಮನವನ್ನು ತನ್ನ ಕಡೆಗೆ ಸೆಳೆಯಿತು.
ಹಲವರು ಸ್ಪೆಲ್ಫಿ ಕ್ಲಿಕಿಸಿಕೊಂಡು ಸಂತಸ ಪಟ್ಟರು.